Home » ಶಿಕ್ಷಣ
‘ಕಂದನನ್ನು ಸೊಂಟಕ್ಕೇರಿಸಿಕೊಂಡೇ ನಾಟಕ ನೋಡಲು, ತರಬೇತಿಗಳಲ್ಲಿ ಭಾಗವಹಿಸಲು ಹೋಗುತ್ತಿದ್ದೆ. ಮಗು ಒಂದು ವರ್ಷ ದಾಟುವ ಹೊತ್ತಿಗೆ ಶಾಲೆಗಳಿಗೆ ತರಬೇತುದಾರಳಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಾರಂಭಿಸಿದೆ. ಮಧ್ಯಾಹ್ನ ಮಗನಿಗೆ ಹಾಲುಣಿಸಿ, ಮಲಗಿಸಿ ಪಕ್ಕದ ಮನೆಯ ಗೆಳತಿಗೆ ನೋಡುತ್ತಿರಿ ...
‘ಕಷ್ಟಗಳು ಹುಚ್ಚು ನಾಯಿಯಂತೆ ಬೆನ್ನಟ್ಟಿಕೊಂಡು ಬಂದಾಗಲೇ ನಾವು ಎಷ್ಟು ಜೋರಾಗಿ ಓಡಬಲ್ಲೆವು ಎಂಬ ಅರಿವಾಗುವುದು. ಹೆಣ್ಣು ತನ್ನ ಕೋಮಲತೆಯಿಂದ ಮೋಹಕವಾಗಿ ಕಾಣಬಹುದು. ಆದರೆ ಅದೇ ಹೆಣ್ಣು ಅಗತ್ಯ ಬಿದ್ದಾಗ ಖಡ್ಗ ಹಿಡಿದು, ಆತ್ಮವಿಶ್ವಾಸದಿಂದ ರಣರಂಗದಲ್ಲಿ ...
‘ತೋಳತೆಕ್ಕೆಯಲ್ಲಿ ನಿರ್ಭಯವಾಗಿ ತಲೆಯಡಗಿಸಿ ಮಲಗುವಾಗ ಆ ಸೃಷ್ಟಿಯನ್ನು ಸಾರ್ಥಕತೆಗೆ ತಲುಪಿಸುವ ಧೈರ್ಯ ನನ್ನಲ್ಲಿದೆಯೇ ಎಂದು ಯೋಚನೆಯಾಗುತ್ತದೆ. ಸುತ್ತಲಿನ ಪರಿವೆಯೇ ಇಲ್ಲದೆ ಅಮ್ಮನ ಮಡಿಲಲ್ಲಿ ಕೂತು ಜೀಕುವ ಮಗುವಿನ ಮುಗ್ಧತೆಯನ್ನು ಅಂತೆಯೇ ಉಳಿಸಿಕೊಂಡು ಒಬ್ಬ ವಿಶ್ವಮಾನವಿಯನ್ನಾಗಿ ...
‘ಸರಕಾರಿ ಕ್ವಾರ್ಟರ್ಸ್ನ ದೆವ್ವದಂಥ ದೊಡ್ಡ ಮನೆಗಳು, ಆಗಾಗ ಊರೂರು ಬದಲಿಸುವುದು, ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಹೊಂದಿಕೊಳ್ಳಲು ಒದ್ದಾಡುತ್ತಿದ್ದ ನನ್ನ ಮಕ್ಕಳನ್ನು ಸಂಭಾಳಿಸುವುದು... ನನ್ನ ಪೆನ್ನು ಹಾಳೆಗಳು ಅಟ್ಟ ಸೇರಿ ಮನಸ್ಸನ್ನು ಹಿಂಡುತ್ತಲೇ ಇರುತ್ತಿದ್ದವು. ನನ್ನನ್ನು ...
‘ಸ್ಪೆಷಲ್ ವಾರ್ಡ್ ಆದರೆ ಖರ್ಚು ಹೆಚ್ಚು ಎಂಬ ಕಾರಣಕ್ಕೆ ಜನರಲ್ ವಾರ್ಡನಲ್ಲಿಯೇ ಅಮ್ಮ ಕ್ಯಾನ್ಸರಿಗೆ ಚಿಕಿತ್ಸೆ ಪಡೆದರು. ಅಲ್ಲಿಯ ಬಾತ್ರೂಮುಗಳು, ಟಾಯ್ಲೆಟ್ಗಳು ಅಲ್ಲಿಯ ವ್ಯವಸ್ಥೆಯನ್ನು ಕಣ್ಣು ಮೂಗು ಬಾಯಿ ಮುಚ್ಚಿ ಸಹಿಸಿಕೊಂಡರು. ಕಾರಣವಿಷ್ಟೇ, ಒಂದಿಷ್ಟು ...
ವಿಜ್ಞಾನದ ಕುರಿತು ಹೆಚ್ಚು ಜನರಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ತನ್ನಲ್ಲಿರುವ ಸುಮಾರು 800ಕ್ಕೂ ಅಧಿಕ ಇ-ಪುಸ್ತಕಗಳನ್ನು ಉಚಿತವಾಗಿ ನೀಡಲು ಪ್ರಾದೇಶಿಕ ವಿಜ್ಞಾನ ಕೇಂದ್ರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ...
‘ದೇವಕಿಯಾಗಿ ಅಲ್ಲದಿದ್ದರೇನಂತೆ ಯಶೋದೆಯಾಗಿ ನನ್ನ ಮಾತೃತ್ವವನ್ನು ಧಾರೆಯೆರೆಯುವ ಭಾಗ್ಯ ದೇವರು ನನಗೆ ಕರುಣಿಸಿದ. ಎಂಟು ತಿಂಗಳ ಆಕಾಂಕ್ಷಾ ಮನೆ ಮನ ತುಂಬಿದಳು. ಅವಳೆನ್ನಿತ್ತಕೊಂಡೇ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ. ಎಷ್ಟೇ ಕಷ್ಟ ಬಂದರೂ ನನಗೆ ಸಮಾಧಾನ, ಖುಷಿ ...
ಈ ಕ್ಯಾಲೆಂಡರ್ ಇಟ್ಟುಕೊಂಡು ನಿತ್ಯ ಅಭ್ಯಾಸ ಮಾಡಿದರೆ, 45 ರಿಂದ 70 ವರೆಗೆ ಅಂಕಗಳನ್ನು ಗಳಿಸಲು ಸಾಧ್ಯ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವೀಡಿಯೊ ಮೂಲಕ ಪಾಠಗಳನ್ನು ಕಲಿಯಬಹುದು. ...
‘ಸಮಾಜ ಯೋಚಿಸುವುದು ಹಾಗೇ ತಾನೆ? ಬಡವರ ಮನೆಯ ಹೆಣ್ಣುಮಕ್ಕಳನ್ನು ಎಷ್ಟು ಬೇಗ ಸಾಗಿಸಿದರೆ ಒಳ್ಳೆಯದು ಎಂಬುದಾಗಿ. ಆದರೆ ಅಷ್ಟು ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವ ಮನಸ್ಸು ನನ್ನದಾಗಿರಲಿಲ್ಲ. ಹೆಣ್ಣು ನೋಡುವ ದಿನದಂದು ಆ ಶ್ರೀಮಂತ ಮನೆತನದ ...
‘ಇಂದು ಬಾಗಿಲುದ್ದಕ್ಕೂ ಬೆಳೆದು ನಿಂತ ಮಗ ಭಿಕ್ಷುಕಿಯನ್ನು ಆಂಟಿ ಎಂದು, ಕಸದ ಗಾಡಿಯವನನ್ನು ಅಂಕಲ್ ಎಂದು ಹೇಳುವಾಗ ಅವನಲ್ಲಿ ಮನುಷ್ಯತ್ವದ ಬೀಜ ಮೊಳೆತದ್ದಕ್ಕೆ ಖುಷಿ ಪಡುತ್ತೇನೆ. ಹೀಗೇ ನನ್ನ ಜಗತ್ತೇ ಬದಲಾಯಿತೋ, ನೋಟ ಬದಲಾಯಿಸಿತೋ ...
ಕನ್ನಡ ಶಾಲೆಯ ಕುರಿತಾಗಿ ಜನರಲ್ಲಿದ್ದ ಕೀಳರಿಮೆಯನ್ನು ಹೋಗಲಾಡಿಸಿ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲಿ ಮತ್ತು ಕನ್ನಡ ಶಾಲೆಯಲ್ಲಿಯೇ ತಮ್ಮ ಮಕ್ಕಳನ್ನು ಓದಿಸುವಂತಾಗಲಿ ಎನ್ನುವುದು ಹಳೇ ವಿದ್ಯಾರ್ಥಿಗಳ ಸಂಘದ ಆಶಯ. ...
‘ಹೆಣ್ಣುಮಕ್ಕಳು ಯಾವತ್ತೂ ಸಾಂಸಾರಿಕ ಹೊಣೆಗಾರಿಕೆ ಮತ್ತು ತನ್ನ ಪ್ರತಿಭೆಯನ್ನು ಗೌರವಿಸುವ ಗಂಡನನ್ನು ಆಶಿಸುತ್ತಾರೆ. ಆದರೆ ಕೆಲವೊಮ್ಮೆ ವ್ಯವಸ್ಥೆಯ ಕಾರಣದಿಂದ ಅವರು ವಂಚಿತರಾಗುತ್ತಾರೆ. ಜಾಣರಾದ ಕೆಲವರು ಬೆಣ್ಣೆಯಿಂದ ಕೂದಲು ತೆಗೆದಂತೆ ಸಂಸಾರವನ್ನೂ ತನ್ನ ಪ್ರತಿಭೆಯನ್ನೂ ನಿಸ್ಸಂಶಯವಾಗಿ ...
ಫೆಬ್ರುವರಿ 8ರಂದು ಎಂಜನಿಯರಿಂಗ್ ಪರೀಕ್ಷೆ ಹಾಗೂ 6ರಿಂದ ಗೇಟ್ ಪರೀಕ್ಷೆ ವೇಳಾಪಟ್ಟಿ ಬಂದಿದೆ. ಒಟ್ಟೊಟ್ಟಿಗೆ ಪರೀಕ್ಷೆ ಎದುರಾದರೆ ವಿದ್ಯಾರ್ಥಿಗಳು ಹೇಗೆ ಸಿದ್ಧತೆ ಮಾಡಿಕೊಳ್ಳಲು ಸಾಧ್ಯ? ...
‘ಇನ್ನು ನೀವು ಹೊಸ ಬದುಕನ್ನು ಆರಂಭಿಸಬೇಕಾಗುತ್ತದೆ. ನೀವು ನೀವಾಗಿರಬೇಕಾಗುತ್ತದೆ. ನಿಮ್ಮನ್ನು ನೀವು ಇಂಥವರ ಪತ್ನಿ, ಇಂಥವರ ತಾಯಿ ಎಂದು ಗುರುತಿಕೊಳ್ಳಲು ಸಾಧ್ಯವಾಗುವುದಿಲ್ಲ. ಏನಾದರೂ ಹೊಸದನ್ನು ಕಲಿಯಿರಿ, ಹೊಸ ತಿರುವಿನಲ್ಲಿ ಬದುಕು ಹೊರಳಲಿ. ಯಾಕೆ ನೀವು ಸಾಂಬಾ ...
‘ನನಗೆ ಬೀದರಿನ ಕಾಲೇಜಿನಲ್ಲಿ ಬಿ.ಎಡ್ ಸೀಟು ಸಿಕ್ಕಿತು. ಹತ್ತು ತಿಂಗಳ ಕೋರ್ಸಿನ ಅವಧಿಯಲ್ಲಿ ಒಮ್ಮೆಯೂ ಮಗುವನ್ನು ನೋಡಲು ಊರಿಗೆ ಬರಬಾರದು, ಇದಕ್ಕೊಪ್ಪಿದರೆ ಸರಿ ಇಲ್ಲವಾದರೆ ಮನೆಯಲ್ಲಿರಬೇಕು ಎಂಬ ಅತ್ತೆಯ ಷರತ್ತಿಗೆ ಒಪ್ಪಿದೆ. ಹಾಲು ಕುಡಿಯುವ ...
ಪರೀಕ್ಷೆ ಬರೆಯಲು ಪ್ರತಿವರ್ಷ ಶೇ.75ರಷ್ಟು ಹಾಜರಾತಿ ಕಡ್ಡಾಯವಾಗಿತ್ತು. ಆದ್ರೆ ಈ ಬಾರಿ ಕೊರೊನಾ ಹಿನ್ನೆಲೆ ಹಾಜರಾತಿ ವಿನಾಯಿತಿ ನೀಡಲಾಗಿದೆ. ಹಾಜರಾತಿ ಕಡಿಮೆ ಇದ್ದ ವಿದ್ಯಾರ್ಥಿಗಳು ಸಹ ಪರೀಕ್ಷೆ ಬರೆಯಬಹುದಾಗಿದೆ. ...
‘ಕುಬುಸ, ತೊಟ್ಟಿಲಶಾಸ್ತ್ರದ ಸಮಯದಲ್ಲಿ ನನ್ನನ್ನು ದೂರ ತಳ್ಳಿದಂತೆ ಭಾಸವಾಗುತ್ತಿತ್ತು. ಎಲ್ಲಡೆಯೂ ಕಾಲುಕಸಕ್ಕಿಂತ ಕೀಳು ಎಂಬ ಭಾವನೆ ಬರುವಂತೆ ನನ್ನನ್ನು ತುಚ್ಛವಾಗಿ ಕಾಣುತ್ತಿದ್ದಾರೆ ಅನಿಸುತ್ತಿತ್ತು. ಇಂಥ ಮನಸ್ಸುಗಳಿಗೆ ವೈಚಾರಿಕತೆ ಮಾತಾಡಿ ಅರ್ಥ ಮಾಡಿಸುವುದೂ ವ್ಯರ್ಥ ಅನ್ನಿಸಿತು. ...
‘ನಗರದ ಪುಸ್ತಕದಂಗಡಿಗಳು ಮೆಲ್ಲಗೆ ಉಸಿರಾಡುತ್ತಿವೆ. ಮಕ್ಕಳು ಪೋಷಕರ ಬೆರಳು ಹಿಡಿದುಕೊಂಡು ಇಣುಕಿ ನೋಡುತ್ತಿದ್ದಾರೆ ಎನ್ನುವುದು ಆಶಾಭಾವನೆ ಕೊಡುತ್ತದೆಯಾದರೂ ಹಳ್ಳಿಮಕ್ಕಳ ಹಾಡುಪಾಡು ಎದೆಯೊಳಗೇ ಉಳಿದುಬಿಡುತ್ತದೆ. ಒಟ್ಟಾರೆಯಾಗಿ ಸಾಮಾಜಿಕ ಅಂತರ ನಮ್ಮ ಎದೆಗಳನ್ನು ವಿಚಿತ್ರವಾಗಿ ಹೆಪ್ಪುಗಟ್ಟಿಸಿರುವುದಂತೂ ಸತ್ಯ.‘ ...
ಈ ಸರಣಿಯಲ್ಲಿ ಒಂದುವಾರದ ತನಕ ಇಷ್ಟೆಲ್ಲಾ ಮಕ್ಕಳು ತಮಗಿಷ್ಟವಾದ ಪುಸ್ತಕಗಳ ಬಗ್ಗೆ ಹೇಳಿದ್ದನ್ನು ನೀವೆಲ್ಲಾ ಓದಿದಿರಿ. ಈ ವಿಷಯವಾಗಿ ನಮ್ಮ ಪ್ರಕಾಶಕರು ವಹಿವಾಟಿನ ಬಗ್ಗೆ ಮತ್ತು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಏನೆನ್ನುತ್ತಾರೆ? ತಿಳಿದುಕೊಳ್ಳಿ... ...