ತಾಂಡವ್ ವೆಬ್ ಸಿರಿಸ್ನಲ್ಲಿ ಹಿಂದೂಗಳ ಪೂಜಿಸುವ ಶಿವನನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ನಟರು ಕೆಟ್ಟ ಭಾಷೆಯ ಪ್ರಯೋಗ ಮಾಡಿದ್ದಾರೆ. ಹಿಂದೂ ಧಾರ್ಮಿಕ ಭಾವನೆಗಳನ್ನು ಅವಮಾನಿಸುವ ರೀತಿ ಚಿತ್ರಿಸಲಾಗಿದೆ ಎಂದು ದೂರಲಾಗಿದೆ. ...
ಒಟಿಟಿಯಲ್ಲಿ ಬಿಡುಗಡೆ ಆಗಿರುವ ತಾಂಡವ್ ವೆಬ್ ಸಿರೀಸ್ನಲ್ಲಿ ಸೆಕ್ಸ್, ಹಿಂಸೆ, ಮಾದಕ ವಸ್ತು, ದ್ವೇಷ ಮತ್ತು ಕೀಳುತನವನ್ನು ಬಿಂಬಿಸಲಾಗಿದೆ. ಹಿಂದೂ ಧರ್ಮ ಮತ್ತು ಹಿಂದೂ ದೇವತೆಗಳ ಕುರಿತು ಬೇಕೆಂದೇ ಕೀಳಾಗಿ ಚಿತ್ರಿಸಲಾಗಿದೆ ಎನ್ನುವ ಆರೋಪ ...
ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಈ ವೆಬ್ ಸಿರೀಸ್ನಲ್ಲಿ ಸೆಕ್ಸ್, ಹಿಂಸೆ, ಮಾದಕ ವಸ್ತು, ದ್ವೇಷ ಮತ್ತು ಕೀಳುತನವನ್ನು ಬಿಂಬಿಸಲಾಗಿದೆ ಎಂದು ಬಿಜೆಪಿ ಸಂಸದ ಮನೋಜ್ ಕೊಟಾಕ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ...
ಕೊರೊನಾ ವೈರಸ್ ಬಂದ ನಂತರ ಒಟಿಟಿ ಪ್ಲಾಟ್ಫಾರ್ಮ್ಗಳ ಬಳಕೆ ಹೆಚ್ಚುತ್ತಿದೆ. ಆದರೆ, ಪರಭಾಷೆಗಳಿಗೆ ಹೋಲಿಕೆ ಮಾಡಿದರೆ ಒಟಿಟಿಯಲ್ಲಿ ಕನ್ನಡ ಸಿನಿಮಾಗಳು ತುಂಬಾನೇ ಕಡಿಮೆ. ಹೀಗೇಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ...
ಹಿಂದಿ ಮತ್ತು ಇಂಗ್ಲಿಷ್ ಚಿತ್ರ ಜಗತ್ತು ಒಟಿಟಿಗೆ ಹೋಗಿ ಹಣ ಮಾಡಿಕೊಂಡಷ್ಟು ಸ್ಯಾಂಡಲ್ವುಡ್ನಲ್ಲಿ ಆಗಲಿಲ್ಲ. ಇದಕ್ಕೇನು ಕಾರಣ? ಸ್ಯಾಂಡಲ್ವುಡ್ ಈ ಹೊಸ ಜಗತ್ತಿನಲ್ಲಿ ಯಶಸ್ಸು ಗಳಿಸಲು ವಿಫಲವಾಯ್ತೇ? ...
ಪ್ರೈಮ್ ವಿಡಿಯೋದ ‘ಪಾತಾಳ್ ಲೋಕ್’ ಮತ್ತು ದಿ ಫ್ಯಾಮಿಲಿ ಮ್ಯಾನ್ಗೆ ತಲಾ ಐದು ಪ್ರಶಸ್ತಿಗಳು ದೊರೆತಿವೆ. ಅಮೆಝಾನ್ ಪ್ರೈಮ್ ವಿಡಿಯೋದ ‘ಪಂಚಾಯತ್’ ನಾಲ್ಕು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ...
ಈ ಮೊದಲೇ 2021ರ ಆಗಸ್ಟ್ನಲ್ಲಿ ಬಿಡುಗಡೆ ಮಾಡಬೇಕೆಂದು ನಿರ್ಧಾರವಾಗಿತ್ತು. ಆದರೆ ಕೊರೊನಾ ಲಾಕ್ಡೌನ್ನಿಂದ ಚಿತ್ರೀಕರಣ ಮಾಡಲು ಸಾಧ್ಯವಿರಲಿಲ್ಲ. ಆದರೆ ಇದೀಗ ಟ್ವಿಟರ್ನಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ನಟ ದೇವಗನ್ ಚಿತ್ರ ಬಿಡುಗಡೆ ದಿನಾಂಕವನ್ನು ...
ಸಂಭಾಷಣೆಯಲ್ಲಿ ಬಳಕೆಯಾಗಿರುವ ಪದಗಳು ಸೂಕ್ತರೀತಿಯಲ್ಲಿಲ್ಲ ಎಂದು ಭಾರತೀಯ ವಾಯುಪಡೆ (ಐಎಎಫ್) ಅಸಮಧಾನ ವ್ಯಕ್ತಪಡಿಸಿದೆ. ...
ಬಹುಭಾಷಾ ನಟಿ ಹಾಗೂ ರಂಗಭೂಮಿ ಕಲಾವಿದೆ ಅರುಂಧತಿ ನಾಗ್ ಎಸ್ಕೇಪ್ ಲೈವ್ ಎಂಬ ವೆಬ್ ಸರಿಣಿಯಲ್ಲಿ ನಟಿಸಲಿದ್ದಾರೆ ಎಂದು ಸೀರೀಸ್ನ ತಂಡ ಸೋಮವಾರ ತಿಳಿಸಿದೆ. ಅರುಂಧತಿ ನಾಗ್ ಬಣ್ಣ ಹಚ್ಚಲಿರುವ ಎಸ್ಕೇಪ್ ಲೈವ್ ವೆಬ್ ...
ರಾಹುಲ್ ದೇವ್ ಈ ವೆಬ್ ಸೀರಿಸ್ನ ಮುಖ್ಯ ಪಾತ್ರಧಾರಿ.ಅಧಿಕಾರ, ರಾಜಕೀಯ, ಸ್ವಜನಪಕ್ಷಪಾತದಂತಹ ವಿಚಾರಗಳನ್ನು ಎಲ್ಎಸ್ಡಿಯಲ್ಲಿ ಹೇಳಲಾಗುತ್ತಿದೆ. ...