ಮೈಸೂರು ಮಲ್ಲಿಗೆಯ ಜಾಗವನ್ನು ಈಗ ಮಧುರೈ ಮಲ್ಲಿಗೆ ಆವರಿಸಿದೆ. ಮೈಸೂರಿನ ಬಹುತೇಕ ಮಾರುಕಟ್ಟೆಗಳಲ್ಲಿ ಸಿಗುತ್ತಿರುವುದು ಮಧುರೈ ಮಲ್ಲಿಗೆ ಹೂವು. ...
ಕ್ಷುಲ್ಲಕ ಕಾರಣಕ್ಕೆ ಕೆಎಸ್ಆರ್ಟಿಸಿ ಬಸ್ ಚಾಲಕನಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಾಲಕನಿಗೆ ಚಿಕಿತ್ಸೆಯನ್ನು ನೀಡಲಾಗಿದೆ. ಸಾರಿಗೆ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ಆಸ್ಪತ್ರೆಗೆ ಭೀಟಿ ನೀಡಿದ್ದು, ಈ ಘಟನೆಯನ್ನು ...
ರೈತ ಚಂದ್ರಮೌಳಿ ಅವರ ಫಾರ್ಮ್ ಹೌಸ್ಲ್ಲಿದ್ದ ಅಪರೂಪದ ಬಿಳಿ ಗೂಬೆ ಮರಿಗಳನ್ನು ಹೆಚ್. ಡಿ ಕೋಟೆ ತಾಲ್ಲೂಕಿನ ಶಿಂಡೇನಹಳ್ಳಿ ಗ್ರಾಮದ ಉರಗ ಸಂರಕ್ಷಕ ಸೂರ್ಯ ಕೀರ್ತಿ ರಕ್ಷಿಸಿದ್ದಾರೆ. ...
ಬೈಕ್ಗೆ ದಾರಿ ಬಿಡಲಿಲ್ಲವೆಂದು ಬಸ್ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ರಾಮೇನಹಳ್ಳಿಯ ಬೋಳನಹಳ್ಳಿ ಗೇಟ್ ಬಳಿ ನಡೆದಿದೆ. KSRTC ಬಸ್ ಚಾಲಕ ವೆಂಕಟೇಶ್ ಮೇಲೆ ಹಲ್ಲೆ ಮಾಡಲಾಗಿದೆ. ...
ಪರ್ವ ಕಾದಂಬರಿ ರಂಗ ಪ್ರದರ್ಶನಕ್ಕೆ ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ. ಪರ್ವ ಕಾದಂಬರಿಯ ನಾಟಕ ರೂಪಕ್ಕೆ ಪರ್ವ ವಿರಾಟ ದರ್ಶನ ಎಂದು ಹೆಸರಿಡಲಾಗಿದೆ. ಓದಿನ ಮೂಲಕ ಪಡೆದ ಅನುಭವ ನಾಟಕ ರೂಪದಲ್ಲಿ ಯಾವ ರೀತಿ ಇರಲಿದೆ ...
ರಾಮದಾಸ್ಗೆ ಸಚಿವ ಸ್ಥಾನ ಕೊಡಿ ಎಂದು ನಾನು ಕೇಳಲ್ಲ. ಹಳೆಯ ಮೈಸೂರು ಭಾಗದ ಶಾಸಕರಿಗೆ ಸಚಿವ ಸ್ಥಾನ ಕೊಡಿ ಎಂದು ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಹೇಳಿದರು. ...
2016ರಲ್ಲಿ ಮೈಸೂರು ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ನಡೆದ ಬಾಂಬ್ ಸ್ಪೋಟದ ಸಂದರ್ಭದಲ್ಲಿ ಕೆಲಸ ನಿರ್ವಹಿಸಿದ್ದ ಸೀಮಾ ಶ್ವಾನ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ. ...
ಮಾಧ್ಯಮ ಮತ್ತು ಮಾನವ ಹಕ್ಕುಗಳ ಹೆಸರಿನಲ್ಲಿ ವೈದ್ಯರಿಗೆ ಬೆದರಿಕೆ ಒಡ್ಡಿ ಹಣ ವಸೂಲಿ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ಆರೋಪಿಯರನ್ನು ಬಂಧಿಸಲಾಗಿದೆ. ...
ಮೈಸೂರಿಗರೇ ಎಚ್ಚರ.. ಇನ್ಮುಂದೆ ಸಭೆ, ಸಮಾರಂಭ, ಅದು ಇದು ಅಂತಾ ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ಹಾಕಿದ್ರೋ ನಿಮ್ಮ ಗ್ರಹಚಾರ ಕೆಟ್ಟಂತೆ. ಅಪ್ಪಿ ತಪ್ಪಿ ಹಾಕಿದ್ರೆ ದುಬಾರಿ ದಂಡದ ಜೊತೆಗೆ ಜೈಲು ಗ್ಯಾರಂಟಿ. ...
ನಿರ್ಮಾಣ ಹಂತದಲ್ಲಿದ್ದ ಮನೆಯ ಮುಂದಿದ್ದ ನೀರಿನ ಸಂಪಿಗೆ ಬಿದ್ದು ಪುಟ್ಟ ಕಂದಮ್ಮ(ದಯಾನಂದ್) ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ತೆಂಕಲಕೊಪ್ಪಲು ಗ್ರಾಮದಲ್ಲಿ ನಡೆದಿದೆ. ...