ಮನೆಯವರು ಮದುವೆಗೆ ಒಪ್ಪಿಲ್ಲವೆಂದು ಮನನೊಂದು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಶಿರಸಿ ತಾಲೂಕಿನ ಬೆಣ್ಣೆಹೊಳೆ ಫಾಲ್ಸ್ ಬಳಿ ಪ್ರೇಮ ಪಕ್ಷಿಗಳ ಶವ ಪತ್ತೆಯಾಗಿದೆ. ...
ವಿಶ್ವದ ಅತಿದೊಡ್ಡ ಮೀನುಗಳ ಪೈಕಿ ಇದು ಕೂಡ ಒಂದಾಗಿದೆ. ಶಾಲಾ ಬಸ್ ಗಾತ್ರದವರೆಗೆ ಬೆಳೆಯುವ ಇವು ಸಣ್ಣ ಸಮುದ್ರ ಜೀವಿಗಳನ್ನು ಮತ್ತು ಮೀನಿನ ಮೊಟ್ಟೆಗಳನ್ನು ತಿಂದು ಬದುಕುತ್ತವೆ. ...
ಶಿವಮೊಗ್ಗ ನಗರದಲ್ಲಿ ಎರಡು ಬಾರಿ ಸ್ಫೋಟದ ಶಬ್ದ ಕೇಳಿಬಂದಿರುವ ಘಟನೆ ವರದಿಯಾಗಿದೆ. ಜೊತೆಗೆ, ನಗರದಲ್ಲಿ ಸ್ಥಳೀಯರಿಗೆ ಭೂಮಿ ಕಂಪಿಸಿರುವ ಅನುಭವ ಸಹ ಉಂಟಾಗಿದೆ. ...
ಮೃತರು ಬೆಂಗಳೂರಿನ ಹೆಬ್ಬಗೋಡಿಯ ತಿರುಪಾಲ್ಯ ಮೂಲದವರಾಗಿದ್ದು, ಒಟ್ಟಾರೆ 16 ಜನ ತಂಡ ದೇವರ ದರ್ಶನಕ್ಕೆಂದು ಗೋಕರ್ಣಕ್ಕೆ ಆಗಮಿಸಿದ್ದರು. ...
ಉತ್ತರಕನ್ನಡ ಕೆಲ ತಾಲೂಕುಗಳಲ್ಲಿ ಶ್ರೀಗಂಧದಿಂದ ತಯಾರಿಸುವ ಕಲಾಕೃತಿಗಳು ಹೆಚ್ಚು ಕಾಣಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿಯೇ ಬೇಡಿಕೆ ಇಲ್ಲವೇ ಎಂಬ ಗೊಂದಲ ಸೃಷ್ಟಿಸಿದೆ. ಹಾಗಾದಾರೆ, ಶ್ರೀಗಂಧದ ವಿವಿಧ ವಿನ್ಯಾಸದ ಕಲಾಕೃತಿಗಳ ಬೇಡಿಕೆ ಕಡಿಮೆಯಾಗುತ್ತಿರಲು ಕಾರಣವೇನಿರಬಹುದು? ...
ಈ ವಿಶೇಷ ಮೇಳದಲ್ಲಿ ಬರೋಬ್ಬರಿ 150 ಜಾತಿಯ ಗೆಡ್ಡೆ, ಗೆಣಸುಗಳನ್ನ ಪ್ರದರ್ಶಿಸಲಾಗಿತ್ತು . ಸಾಧಾರಣವಾಗಿ ಗೆಡ್ಡೆ ಗೆಣಸು ಅಂದ ತಕ್ಷಣ ನಮಗೆ ನೆನಪಾಗೋದು ಕೇವಲ 4-5 ಗೆಡ್ಡೆಗಳು ಮಾತ್ರ. ಆದರೆ, ಕಾನನ ನಗರಿ ಎಂದೇ ...
ಸರ್ಕಾರದ ದೊಡ್ಡ ದೊಡ್ಡ ಯೋಜನೆಗಳು ಸಾಕಾರವಾಗಿರುವ ಉತ್ತರ ಕನ್ನಡ ಜಿಲ್ಲೆಗೆ ಒಂದೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಲ್ಲ ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ...
ಉತ್ತರ ಕನ್ನಡವನ್ನು ಘಟ್ಟದ ಮೇಲೆ ಹಾಗೂ ಘಟ್ಟದ ಕೆಳಗೆ ಎಂದು ಎರಡು ಭಾಗವಾಗಿ ವಿಂಗಡಿಸಿಲಾಗಿದೆ. ಜಿಲ್ಲಾಕೇಂದ್ರ ಕಾರವಾರದಲ್ಲಿ ಜಿಲ್ಲಾಸ್ಪತ್ರೆಯಿದೆ. ಘಟ್ಟದ ಮೇಲೆ ಶಿರಸಿ ಪ್ರಮುಖ ನಗರ. ಅಲ್ಲಿಯೂ ತಾಲೂಕಾಸ್ಪತ್ರೆಗಿಂತ ಸ್ವಲ್ಪ ದೊಡ್ಡ ಆಸ್ಪತ್ರೆಯೇ ಇದ್ದರೂ, ...
ಅಂಕೋಲ ಸಮೀಪ ಸೋಮವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶ್ರೀಪಾದ್ ನಾಯಕ್ ಅವರ ಪತ್ನಿ ವಿಜಯಾ ನಾಯಕ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ...
ಬಾನ್ಕುಳಿ ಮಠದಲ್ಲಿ ಪ್ರತಿ ಸಂಕ್ರಾಂತಿಯಂದು ಗೋದಿನ ಆಚರಿಸಲಾಗುತ್ತಿದೆ. ಈ ಬಾರಿ ವಿಷೇಶವಾಗಿ ನಾಲ್ಕು ದಿನಗಳ ಆಲೆಮನೆ ಹಬ್ಬ ಕೂಡ ನಡೆಯಲಿದೆ ಜನರಿಗೆ ಗೋವುಗಳ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶ. ...