Home » ಸಾಹಿತ್ಯ ಮತ್ತು ಸಂಸ್ಕೃತಿ
‘ಕಂದನನ್ನು ಸೊಂಟಕ್ಕೇರಿಸಿಕೊಂಡೇ ನಾಟಕ ನೋಡಲು, ತರಬೇತಿಗಳಲ್ಲಿ ಭಾಗವಹಿಸಲು ಹೋಗುತ್ತಿದ್ದೆ. ಮಗು ಒಂದು ವರ್ಷ ದಾಟುವ ಹೊತ್ತಿಗೆ ಶಾಲೆಗಳಿಗೆ ತರಬೇತುದಾರಳಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಾರಂಭಿಸಿದೆ. ಮಧ್ಯಾಹ್ನ ಮಗನಿಗೆ ಹಾಲುಣಿಸಿ, ಮಲಗಿಸಿ ಪಕ್ಕದ ಮನೆಯ ಗೆಳತಿಗೆ ನೋಡುತ್ತಿರಿ ...
ಇದು ಕನ್ನಡ ಸರಸ್ವತಿಗೆ ಸಿಕ್ಕ ಪ್ರಶಸ್ತಿ. ಇದನ್ನ ನಾನು ಸಂತೋಷದಿಂದ ಸ್ವೀಕರಿಸುತ್ತೇನೆ ಎಂದು ಪದ್ಮಭೂಷಣ ಪ್ರಶಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ ಟಿವಿ9ಗೆ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಪ್ರತಿಕ್ರಿಯಿಸಿದರು. ...
‘ಕಷ್ಟಗಳು ಹುಚ್ಚು ನಾಯಿಯಂತೆ ಬೆನ್ನಟ್ಟಿಕೊಂಡು ಬಂದಾಗಲೇ ನಾವು ಎಷ್ಟು ಜೋರಾಗಿ ಓಡಬಲ್ಲೆವು ಎಂಬ ಅರಿವಾಗುವುದು. ಹೆಣ್ಣು ತನ್ನ ಕೋಮಲತೆಯಿಂದ ಮೋಹಕವಾಗಿ ಕಾಣಬಹುದು. ಆದರೆ ಅದೇ ಹೆಣ್ಣು ಅಗತ್ಯ ಬಿದ್ದಾಗ ಖಡ್ಗ ಹಿಡಿದು, ಆತ್ಮವಿಶ್ವಾಸದಿಂದ ರಣರಂಗದಲ್ಲಿ ...
‘ತೋಳತೆಕ್ಕೆಯಲ್ಲಿ ನಿರ್ಭಯವಾಗಿ ತಲೆಯಡಗಿಸಿ ಮಲಗುವಾಗ ಆ ಸೃಷ್ಟಿಯನ್ನು ಸಾರ್ಥಕತೆಗೆ ತಲುಪಿಸುವ ಧೈರ್ಯ ನನ್ನಲ್ಲಿದೆಯೇ ಎಂದು ಯೋಚನೆಯಾಗುತ್ತದೆ. ಸುತ್ತಲಿನ ಪರಿವೆಯೇ ಇಲ್ಲದೆ ಅಮ್ಮನ ಮಡಿಲಲ್ಲಿ ಕೂತು ಜೀಕುವ ಮಗುವಿನ ಮುಗ್ಧತೆಯನ್ನು ಅಂತೆಯೇ ಉಳಿಸಿಕೊಂಡು ಒಬ್ಬ ವಿಶ್ವಮಾನವಿಯನ್ನಾಗಿ ...
‘ನಮ್ಮೆಲ್ಲರಲ್ಲೂ ಹುದುಗಿರುವ ಭಾವತೀವ್ರತೆಯನ್ನು ಅದರ ಮೂಲ ಸ್ಥಿತಿಯಲ್ಲಿ ಹುಡುಕುವ ಪ್ರಯತ್ನಕ್ಕಾಗಿ ನನ್ನಲ್ಲಿರುವ ಸಲಕರಣೆ (ಟೂಲ್) ಬರವಣಿಗೆ ಒಂದೇ. ನನ್ನಿಷ್ಟದ ಕವಿ ಎಸ್. ಮಂಜುನಾಥ್ ಒಮ್ಮೆ ಹೇಳಿದಂತೆ ವೃತ್ತದ ಪರಿಧಿಯಿಂದ ಶುರುವಾಗಿ ಮೆಲ್ಲಮೆಲ್ಲನೆ ವೃತ್ತದ ...
86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠ ಅಲಂಕರಿಸಲಿರುವ ಡಾ ದೊಡ್ಡರಂಗೇಗೌಡರನ್ನು ಹಿಗ್ಗಾಮುಗ್ಗಾ ಹೀಗಳೆಯುತ್ತಿರುವ ಸಾಮಾಜಿಕ ಜಾಲತಾಣಿಗರು ಕಣ್ಣು ತೆರದು ನೋಡುವುದು ಒಳಿತು. ಈ ವಿಚಾರಕ್ಕೆ ಇನ್ನೂ ಹಲವಾರು ಮಗ್ಗಲುಗಳಿವೆ ಎಂಬುದನ್ನು ಅವರು ಇಲ್ಲಿ ...
ಜೂಜಿನಲ್ಲಿ ಸೋತು ಕಾಡಿಗೆ ಹೋಗುವ ಕೌರವರಿಗೆ ತ್ರೇತಾಯುಗದ ಶ್ರವಣಕುಮಾರ ಹಾಗೂ ಕಲಿಯುಗದ ವೀರಪ್ಪನ್ ಭೇಟಿಯಾಗುತ್ತಾರೆ. ಇನ್ನು ಅಚ್ಚರಿಯ ಸಂಗತಿ ಅಂದರೆ ನಾಟಕದಲ್ಲಿ ದ್ರೌಪದಿಯ ಸ್ವಯಂವರದಲ್ಲಿ ರಾವಣ ಪಾಲ್ಗೊಳ್ಳುತ್ತಾನೆ. ...
‘ಸರಕಾರಿ ಕ್ವಾರ್ಟರ್ಸ್ನ ದೆವ್ವದಂಥ ದೊಡ್ಡ ಮನೆಗಳು, ಆಗಾಗ ಊರೂರು ಬದಲಿಸುವುದು, ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಹೊಂದಿಕೊಳ್ಳಲು ಒದ್ದಾಡುತ್ತಿದ್ದ ನನ್ನ ಮಕ್ಕಳನ್ನು ಸಂಭಾಳಿಸುವುದು... ನನ್ನ ಪೆನ್ನು ಹಾಳೆಗಳು ಅಟ್ಟ ಸೇರಿ ಮನಸ್ಸನ್ನು ಹಿಂಡುತ್ತಲೇ ಇರುತ್ತಿದ್ದವು. ನನ್ನನ್ನು ...
‘ಸ್ಪೆಷಲ್ ವಾರ್ಡ್ ಆದರೆ ಖರ್ಚು ಹೆಚ್ಚು ಎಂಬ ಕಾರಣಕ್ಕೆ ಜನರಲ್ ವಾರ್ಡನಲ್ಲಿಯೇ ಅಮ್ಮ ಕ್ಯಾನ್ಸರಿಗೆ ಚಿಕಿತ್ಸೆ ಪಡೆದರು. ಅಲ್ಲಿಯ ಬಾತ್ರೂಮುಗಳು, ಟಾಯ್ಲೆಟ್ಗಳು ಅಲ್ಲಿಯ ವ್ಯವಸ್ಥೆಯನ್ನು ಕಣ್ಣು ಮೂಗು ಬಾಯಿ ಮುಚ್ಚಿ ಸಹಿಸಿಕೊಂಡರು. ಕಾರಣವಿಷ್ಟೇ, ಒಂದಿಷ್ಟು ...
ಜ.17ರಂದು ಮಂಡ್ಯದಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ್ದ ಹಂಪನಾ ಅವರು, ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರಿಸ್ಥಿತಿ ಕಂಡು ಬೇಸರವಾಗುತ್ತಿದೆ. ಪ್ರಧಾನಿ ಮೋದಿ ಅಲ್ಲಿಗೆ ಹೋಗಿ ಅವರ ಕಷ್ಟಸುಖ ವಿಚಾರಿಸಿದರೆ ಏನು ತಪ್ಪು ...
86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಆಯ್ಕೆಯಾಗಿದ್ದಾರೆ. ಹಾವೇರಿಯಲ್ಲಿ ನಡೆಯಲಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದೊಡ್ಡರಂಗೇಗೌಡರು ಅಧ್ಯಕ್ಷತೆ ವಹಿಸಲಿದ್ದಾರೆ. ...
‘ದೇವಕಿಯಾಗಿ ಅಲ್ಲದಿದ್ದರೇನಂತೆ ಯಶೋದೆಯಾಗಿ ನನ್ನ ಮಾತೃತ್ವವನ್ನು ಧಾರೆಯೆರೆಯುವ ಭಾಗ್ಯ ದೇವರು ನನಗೆ ಕರುಣಿಸಿದ. ಎಂಟು ತಿಂಗಳ ಆಕಾಂಕ್ಷಾ ಮನೆ ಮನ ತುಂಬಿದಳು. ಅವಳೆನ್ನಿತ್ತಕೊಂಡೇ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ. ಎಷ್ಟೇ ಕಷ್ಟ ಬಂದರೂ ನನಗೆ ಸಮಾಧಾನ, ಖುಷಿ ...
‘ಸಮಾಜ ಯೋಚಿಸುವುದು ಹಾಗೇ ತಾನೆ? ಬಡವರ ಮನೆಯ ಹೆಣ್ಣುಮಕ್ಕಳನ್ನು ಎಷ್ಟು ಬೇಗ ಸಾಗಿಸಿದರೆ ಒಳ್ಳೆಯದು ಎಂಬುದಾಗಿ. ಆದರೆ ಅಷ್ಟು ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವ ಮನಸ್ಸು ನನ್ನದಾಗಿರಲಿಲ್ಲ. ಹೆಣ್ಣು ನೋಡುವ ದಿನದಂದು ಆ ಶ್ರೀಮಂತ ಮನೆತನದ ...
‘ಇಂದು ಬಾಗಿಲುದ್ದಕ್ಕೂ ಬೆಳೆದು ನಿಂತ ಮಗ ಭಿಕ್ಷುಕಿಯನ್ನು ಆಂಟಿ ಎಂದು, ಕಸದ ಗಾಡಿಯವನನ್ನು ಅಂಕಲ್ ಎಂದು ಹೇಳುವಾಗ ಅವನಲ್ಲಿ ಮನುಷ್ಯತ್ವದ ಬೀಜ ಮೊಳೆತದ್ದಕ್ಕೆ ಖುಷಿ ಪಡುತ್ತೇನೆ. ಹೀಗೇ ನನ್ನ ಜಗತ್ತೇ ಬದಲಾಯಿತೋ, ನೋಟ ಬದಲಾಯಿಸಿತೋ ...
‘ಹೆಣ್ಣುಮಕ್ಕಳು ಯಾವತ್ತೂ ಸಾಂಸಾರಿಕ ಹೊಣೆಗಾರಿಕೆ ಮತ್ತು ತನ್ನ ಪ್ರತಿಭೆಯನ್ನು ಗೌರವಿಸುವ ಗಂಡನನ್ನು ಆಶಿಸುತ್ತಾರೆ. ಆದರೆ ಕೆಲವೊಮ್ಮೆ ವ್ಯವಸ್ಥೆಯ ಕಾರಣದಿಂದ ಅವರು ವಂಚಿತರಾಗುತ್ತಾರೆ. ಜಾಣರಾದ ಕೆಲವರು ಬೆಣ್ಣೆಯಿಂದ ಕೂದಲು ತೆಗೆದಂತೆ ಸಂಸಾರವನ್ನೂ ತನ್ನ ಪ್ರತಿಭೆಯನ್ನೂ ನಿಸ್ಸಂಶಯವಾಗಿ ...
‘ಇನ್ನು ನೀವು ಹೊಸ ಬದುಕನ್ನು ಆರಂಭಿಸಬೇಕಾಗುತ್ತದೆ. ನೀವು ನೀವಾಗಿರಬೇಕಾಗುತ್ತದೆ. ನಿಮ್ಮನ್ನು ನೀವು ಇಂಥವರ ಪತ್ನಿ, ಇಂಥವರ ತಾಯಿ ಎಂದು ಗುರುತಿಕೊಳ್ಳಲು ಸಾಧ್ಯವಾಗುವುದಿಲ್ಲ. ಏನಾದರೂ ಹೊಸದನ್ನು ಕಲಿಯಿರಿ, ಹೊಸ ತಿರುವಿನಲ್ಲಿ ಬದುಕು ಹೊರಳಲಿ. ಯಾಕೆ ನೀವು ಸಾಂಬಾ ...
‘ನನಗೆ ಬೀದರಿನ ಕಾಲೇಜಿನಲ್ಲಿ ಬಿ.ಎಡ್ ಸೀಟು ಸಿಕ್ಕಿತು. ಹತ್ತು ತಿಂಗಳ ಕೋರ್ಸಿನ ಅವಧಿಯಲ್ಲಿ ಒಮ್ಮೆಯೂ ಮಗುವನ್ನು ನೋಡಲು ಊರಿಗೆ ಬರಬಾರದು, ಇದಕ್ಕೊಪ್ಪಿದರೆ ಸರಿ ಇಲ್ಲವಾದರೆ ಮನೆಯಲ್ಲಿರಬೇಕು ಎಂಬ ಅತ್ತೆಯ ಷರತ್ತಿಗೆ ಒಪ್ಪಿದೆ. ಹಾಲು ಕುಡಿಯುವ ...
ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ನೀಡುವ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ಲೇಖಕ, ಚಿಂತಕ ಪ್ರೊ.ಹೆಚ್.ಎಸ್.ಶಿವಪ್ರಕಾಶ ಭಾಜನರಾಗಿದ್ದಾರೆ. ...
ಯುವ ಬರಹಗಾರರ ಚೊಚ್ಚಲ ಕೃತಿ ಪುರಸ್ಕಾರಕ್ಕೆ ಆಯ್ಕೆಯಾದ 55 ಕೃತಿಗಳ ಪೈಕಿ ಟಿವಿ9 ಕನ್ನಡ ಡಿಜಿಟಲ್ ವಿಭಾಗದ ಗುರುಗಣೇಶ ಭಟ್ ಡಬ್ಗುಳಿ ಅವರ ‘ಇದುವರೆಗಿನ ಪ್ರಾಯ’ ಕವನ ಸಂಕಲನಕ್ಕೂ ಪುರಸ್ಕಾರ ಲಭಿಸಿದೆ. ...