Home » ಅಭಿಮತ
ಆಸ್ಟ್ರೇಲಿಯಾದವರು ಮೊದಲಿನಿಂದಲೂ ಎದುರಾಳಿಗಳನ್ನು ಗಾಯಗೊಳಿಸೋಕೆ ನೋಡುವವರು. ಆದರೆ, ಈ ಬಾರಿ ಅವರಿಂದ ಎಷ್ಟೇ ಏಟು ತಿಂದರೂ ನಮ್ಮವರು ಹೆದರಲಿಲ್ಲ. ಅದರಲ್ಲೂ ಪೂಜಾರಾ ಧೃಡವಾಗಿ ನಿಂತು ಬಿಟ್ಟರು. ...
ನಾಲ್ಕನೇ ಪಂದ್ಯದಲ್ಲಿ ಸೋತರೂ ಭಾರತ ಕಳೆದುಕೊಳ್ಳುವುದಕ್ಕೆ ಏನೂ ಇರಲಿಲ್ಲ. ಅದಾಗಲೇ ಸೋತೇ ಬಿಡುತ್ತೇವೆ ಅಂದುಕೊಂಡಿದ್ದ ಮೂರನೇ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದು ಇಡೀ ಸರಣಿಯಲ್ಲಿ ಭಾರತದ ಪಾಲಿಗೆ ಅತ್ಯಂತ ಮಹತ್ವದ ಸಂಗತಿಯಾಗಿತ್ತು. ...
ಒಮ್ಮೊಮ್ಮೆ ಹೊರ ಜಗತ್ತಿನ ಬೆಳವಣಿಗೆಗಳು, ದೇಶ ಅಥವಾ ರಾಜ್ಯ ನಡೆಸುವ ನಾಯಕರ ಕೈ ಮೀರುವುದುಂಟು. ಆದರೆ, ಪಕ್ಷದ ಬೆಳವಣಿಗೆಯನ್ನು ನಿಯಂತ್ರಿಸುವ ಶಕ್ತಿ ಒಬ್ಬ ನಾಯಕನಿಗೆ ಇರಬೇಕಲ್ಲವೇ? ಅದನ್ನು ಸಾಧಿಸಲಾಗದ ನಾಯಕನೊಬ್ಬ ಬೇರೆಯವರನ್ನು ದೂಷಿಸಿದರೆ ...
ಬದಲಾದ ಕಾಲದಲ್ಲಿ ರಸ್ತೆ ತಡೆದು, ಮೌನ ಮೆರವಣಿಗೆ ಕುಳಿತು ಚಳವಳಿಗಳು ನಡೆದರೆ ಸಾಲದು, ಅಂತರ್ಜಾಲದಲ್ಲೂ ಚಳವಳಿಗಳ ಕೊಂಡಿ ಬೆಸೆಯಬೇಕು ಎಂಬುದನ್ನು ಮತ್ತೊಮ್ಮೆ ಸಾಬೀತುಮಾಡಿದೆ ದೆಹಲಿ ಚಲೋ. ...
ನಮ್ಮ ಸಾಧಕ-ಭಾದಕಗಳನ್ನು ಮುಕ್ತ ಮನಸ್ಸಿನಿಂದ ತೆರೆದಿಟ್ಟಷ್ಟೂ ವಿಶಾಲರಾಗುತ್ತಾ, ವಿಶ್ವಾಸಿಗಳಾಗುತ್ತಾ ಹೋಗುತ್ತೇವೆ. ಅದರ ಬದಲಾಗಿ ಜಗತ್ತಿನ ಕಣ್ಣಿಗೆ ಬಟ್ಟೆ ಕಟ್ಟಿ ನಾವೇ ಶ್ರೇಷ್ಠ, ನಾವು ಮಾಡಿದ್ದೆಲ್ಲಾ ಸರಿ ಎಂದು ನಂಬಿಸುವ ದಾರ್ಷ್ಟ್ಯಕ್ಕೆ ಬಿದ್ದರೆ ನಾವು ವೇಷ ...
ವಿಶ್ವದ ನಾನಾ ನಾಯಕರ ಜನಪ್ರಿಯತೆಯನ್ನು ಆಧರಿಸಿ ಅವರುಗಳಿಗೆ ರೇಟಿಂಗ್ ನೀಡಲಾಗಿದೆ. ವಿಶ್ವದ ನಾನಾ ನಾಯಕರನ್ನು ಈ ಸಮೀಕ್ಷೆಯಲ್ಲಿ ಒಳಪಡಿಸಲಾಗಿತ್ತು. ಈ ವೇಳೆ ನರೇಂದ್ರ ಮೋದಿ ಅವರ ಅನುಮೋದನೆ ರೇಟಿಂಗ್ ಉಳಿದ ನಾಯಕರಿಗಿಂತ ಹೆಚ್ಚಿದೆ. ...
ಒಂದು ವರ್ಷದ ಅವಧಿಯಲ್ಲಿ ಜಗತ್ತಿನ 81ಕೋಟಿಗೂ ಅಧಿಕ ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 10 ಲಕ್ಷಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಈಗ ಜಗತ್ತಿನ ಅಷ್ಟೂ ಜನರಿಗೆ ಒಮ್ಮೆಲೆ ಲಸಿಕೆ ನೀಡಿದರೂ ಕೊರೊನಾ ತೊಲಗುತ್ತದೆ ಎಂದು ...
ಪ್ರಣಬ್ ಮುಖರ್ಜಿ ಅವರ ಅತ್ಮ ಚರಿತ್ರೆಯ ಕೊನೆ ಭಾಗ, The Presidential Years ಮುಂದಿನ ತಿಂಗಳು ಬಿಡುಗಡೆ ಆಗಲಿದೆ. ಇದು ರಾಷ್ಟ್ರದ ರಾಜಕೀಯ ವಲಯದಲ್ಲಿ ಸುಂಟರಗಾಳಿ ಎಬ್ಬಿಸುವುದು ಖಂಡಿತ. ಏಕೆಂದರೆ ಪ್ರಧಾನಿ ನರೇಂದ್ರ ಮೋದಿ, ...
‘ಜನ ಗಣ ಮನ’ ಗೀತೆಯ ಬದಲು 1943ರ ಅಕ್ಟೋಬರ್ 24ರಂದು ಭಾರತೀಯ ಸೇನೆಯು ಸಂಯೋಜಿಸಿ ಹಾಡಿರುವ ಗೀತೆಯನ್ನು ರಾಷ್ಟ್ರಗೀತೆ ಎಂದು ಪರಿಗಣಿಸಿ. ...
ತಮಿಳುನಾಡು ಬಳಿಕ ಇದೀಗ ಆಂಧ್ರದಲ್ಲೂ ಆನ್ಲೈನ್ ಜೂಜಿನ ವಿರುದ್ಧ ಮಸೂದೆ ಅಂಗೀಕಾರವಾಗಿದೆ. ಆಂಧ್ರ ಪ್ರದೇಶ ಗೇಮಿಂಗ್ ಬಿಲ್ 2020 ಜಾರಿಗೊಳಿಸಲು ವಿಧಾನಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ...
ಅಂತರ್ ಧರ್ಮೀಯ ವಿವಾಹದ ವಿಚಾರಕ್ಕೆ ಬಂದಾಗ ಯಾವುದೇ ಯುವಕ ಅಥವಾ ಯುವತಿ ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಮತಾಂತರ ಆಗಬಹುದೇ ವಿನಃ ಅವರನ್ನು ಒತ್ತಾಯಪೂರ್ವಕವಾಗಿ ಮತಾಂತರ ಮಾಡುವಂತಿಲ್ಲ. ಮದುವೆಗಾಗಿ ಮತಾಂತರ ನಡೆಸುವುದು, ಮದುವೆಗಾಗಿ ಧರ್ಮವನ್ನು ಮರೆಮಾಚಿ ...
OTT ವೇದಿಕೆಗಳಿಗೆ ನಿರ್ಬಂಧ ಹೇರುವ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ನೆಟ್ಫ್ಲಿಕ್ಸ್ನ A Suitable Boy ಎಂಬ ಸರಣಿಯು ವಿವಾದದ ಅಲೆ ಎಬ್ಬಿಸಿದೆ. ಈ ಬಗ್ಗೆ ತಜ್ಞರು ಹಂಚಿಕೊಂಡ ಅಭಿಪ್ರಾಯ ಇಲ್ಲಿದೆ. ...
ದೇಶದ ಎಲ್ಲ ರಾಜ್ಯಗಳ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳು, ಒಳಸುಳಿಗಳು ಅಹ್ಮದ್ ಪಟೇಲ್ ಅವರ ಅಂಗೈ ಹಿಡಿತದಲ್ಲಿತ್ತು. ಅದರ ಆಧಾರದ ಮೇಲೆ ಕಾಂಗ್ರೆಸ್ ಹೈಕಮಾಂಡ್ಗೆ ಸಕಾಲಕ್ಕೆ, ಸಮಂಜಸ ನಿರ್ಧಾರ ತೆಗೆದುಕೊಳ್ಳಲು ನೆರವಾಗುತ್ತಿದ್ದರು ಎಂದು ಅಹ್ಮದ್ ...
ಓದು ಮುಗಿಸಿ ಕೆಲಸ ಪಡೆಯುವುದೆಂದರೆ ಬದುಕು ಮಗ್ಗುಲು ಬದಲಿಸಿದಂತೆ! ಕೆಲಸವೆಂಬುದು ಸಂಭ್ರಮದ ಜೊತೆಗೆ ದೊಡ್ಡ ಜವಾಬ್ದಾರಿಯನ್ನೂ ಕೊಡುತ್ತದೆ. ಮೊದಲ ಸಂಬಳವನ್ನು ಹೇಗೆಲ್ಲಾ ಖರ್ಚು ಮಾಡಬಹುದೆಂದು ಯುವ ಮನಸ್ಸುಗಳು ಕಟ್ಟಿಕೊಂಡಿರುವ ಆಶಯಗಳಿವು.. ...
ಆನ್ಲೈನ್ ಗ್ಯಾಂಬ್ಲಿಂಗ್ (ಜೂಜು) ಸದ್ಯ ಜಗತ್ತನ್ನೇ ಆವರಿಸಿರುವ ಸಮಸ್ಯೆ. ಈ ಜಾಲದ ಒಳ ಹೊಕ್ಕವರನ್ನು ಹೊರ ತರುವುದು ದೊಡ್ಡ ಸವಾಲು. ಆನ್ಲೈನ್ ಗ್ಯಾಂಬ್ಲಿಂಗ್ ವಿರುದ್ಧ ಭಾರತದ ಕೆಲ ರಾಜ್ಯಗಳು ಈಗಾಗಲೇ ಧ್ವನಿ ಎತ್ತಿವೆ. ನೆರೆಯ ...
ತಿರುವನಂತಪುರ: ಸಾಮಾಜಿಕ ಮಾಧ್ಯಮಗಳ ನಿಯಂತ್ರಣಕ್ಕೆ ಸುಗ್ರೀವಾಜ್ಞೆ ಹೊರಡಿಸಿದ್ದ ಕೇರಳ ಸರ್ಕಾರ ಇದೀಗ ತನ್ನ ನಿರ್ಧಾರ ಬದಲಿಸಿದೆ. ಆಡಳಿತಾರೂಢ ಎಲ್ಡಿಎಫ್ನ ಮುಂಚೂಣಿ ನಾಯಕರೂ ಸೇರಿದಂತೆ ಹಲವರಿಂದ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆಯನ್ನು ಸದ್ಯಕ್ಕೆ ಅನುಷ್ಠಾನ ...