Home » ವಿಶೇಷ
ಮೊದಲ ಸಂವಿಧಾನ ರಚನಾ ಸಭೆಯ 299 ಸದಸ್ಯರಲ್ಲಿ 15ಮಂದಿ ಮಹಿಳೆಯರಾಗಿದ್ದರು. ರಾಜಕೀಯ, ಅಧಿಕಾರದಿಂದ ಮಹಿಳೆಯರು ಒಂದು ಹೆಜ್ಜೆ ಹಿಂದೆ ನಿಲ್ಲುತ್ತಿದ್ದ ಕಾಲದಲ್ಲಿ ಬದಲಾವಣೆಯ ಬೆಳಕು ಹರಿಸಿದ ನಾರೀಶಕ್ತಿಯ ಪರಿಚಯ ಇಲ್ಲಿದೆ ...
‘ಕಂದನನ್ನು ಸೊಂಟಕ್ಕೇರಿಸಿಕೊಂಡೇ ನಾಟಕ ನೋಡಲು, ತರಬೇತಿಗಳಲ್ಲಿ ಭಾಗವಹಿಸಲು ಹೋಗುತ್ತಿದ್ದೆ. ಮಗು ಒಂದು ವರ್ಷ ದಾಟುವ ಹೊತ್ತಿಗೆ ಶಾಲೆಗಳಿಗೆ ತರಬೇತುದಾರಳಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಾರಂಭಿಸಿದೆ. ಮಧ್ಯಾಹ್ನ ಮಗನಿಗೆ ಹಾಲುಣಿಸಿ, ಮಲಗಿಸಿ ಪಕ್ಕದ ಮನೆಯ ಗೆಳತಿಗೆ ನೋಡುತ್ತಿರಿ ...
ಪ್ರತಿನಾಯಕ ಇದ್ದಾಗ ಮಾತ್ರ ನಾಯಕನ ಸಾಮರ್ಥ್ಯ ಸಾಬೀತಾಗುವ ರೀತಿಯಲ್ಲೇ, ಸಮಾಜದಲ್ಲಿ ಒಂದು ಪ್ರತಿರೋಧ ಇದ್ದಾಗಲೇ ಜನ ನಾಯಕರು ಮಾಡಿರುವ ಕಾನೂನು ಜನಪರವಾಗಿದೆಯೋ ಅಥವಾ ಇಲ್ಲವೋ ಎಂಬುದು ಗೊತ್ತಾಗುತ್ತದೆ. ...
ನೀವು ಇಚ್ಛಿಸಿದ ಕರ್ತವ್ಯದ ಬಗ್ಗೆ ವಿಡಿಯೊ ಶೂಟ್ ಮಾಡಿ, Facebookನಲ್ಲಿ #MyIndiaMyDuty ಹ್ಯಾಷ್ಟ್ಯಾಗ್ನೊಂದಿಗೆ ಪೋಸ್ಟ್ ಮಾಡಿ. @Tv9Kannada ಟ್ಯಾಗ್ ಮಾಡುವುದು ಮರೆಯದಿರಿ. ...
ಇಡೀ ರಾಷ್ಟ್ರಕ್ಕೆ ಗಣರಾಜ್ಯೋತ್ಸವ ಒಂದು ರೀತಿಯ ಸಂಭ್ರಮವಾದ್ರೆ, NCC ಕೆಡೆಟ್ಗಳಿಗೆ ಈ ದಿನ ಬಹಳ ಮುಖ್ಯ ಹಾಗೂ ಒಂದು ರೀತಿಯ ವಿಶೇಷ ದಿನ. ಬಹುತೇಕ ಕೆಡೆಟ್ಗಳು ಈ ದಿನಕ್ಕಾಗಿ ತಮ್ಮ ಸರ್ವಸ್ವವನ್ನೂ ಪಣಕ್ಕೆ ಇಟ್ಟು ...
ನಾಲ್ಕು ದಿನಗಳ ಕಾಲ ನಡೆಯುವ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದ ಕೊನೆಯ ದಿನ ಅಂದರೆ ಜನವರಿ 29ರಂದು ವಿಜಯ್ ಚೌಕ್ನಲ್ಲಿ ನಡೆಯುವ ಸೇನಾಪಡೆಯ ಬೀಟಿಂಗ್ ರಿಟ್ರೀಟ್ ಅತಿ ಮನೋಹರವಾದುದು. ...
ಸಂವಿಧಾನದ 22 ಅಧ್ಯಾಯಗಳಲ್ಲಿ ಇಲ್ಸ್ಟ್ರೇಷನ್ಗಳು ಮತ್ತು ಕೆಲವು ಪುಟಗಳ ಅಂಚುಗಳಲ್ಲಿ ಅಂದವಾದ ಚಿತ್ರಗಳು ವಿಶ್ವ ಭಾರತಿಯಲ್ಲಿ ಬೋಸ್ ಸ್ಥಾಪಿಸಿದ ಕಲಾ ಭವನದ ವಿದ್ಯಾರ್ಥಿಗಳ ಕೊಡುಗೆ. ...
1,45,000 ಪದಗಳು ಮತ್ತು 230 ಹಾಳೆಗಳಿರುವ ಸಂವಿಧಾನದ ಮೊದಲ (ಕೈಬರಹದ) ಕರಡಿನ 1000 ಪ್ರತಿಗಳು ಡೆಹ್ರಾಡೂನ್ನ ಹಾಥಿಬಡಕಲಾ ಪ್ರದೇಶದಲ್ಲಿರುವ ಸರ್ವೇ ಆಫ್ ಇಂಡಿಯಾದ ನಾರ್ತನ್ ಗ್ರೂಪ್ ಕಚೇರಿಯಲ್ಲಿ ಮುದ್ರಣಗೊಂಡಿದ್ದವು. ...
ಅಂಬೇಡ್ಕರ್ ಅವರನ್ನು ದೈವಿಕ ಸ್ಥಾನಕ್ಕೇರಿಸಿ ಪೂಜೆಗೆ ಸೀಮಿತಗೊಳಿಸುವುದಕ್ಕಿಂತ ಅವರ ಚಿಂತನೆ ತಿಳಿಯುವುದು ಮುಖ್ಯ. ಈ ಉದ್ದೇಶ ಮತ್ತು ಅದನ್ನು ಸಾಕಾರಗೊಳಿಸಿಕೊಳ್ಳುವ ಓರ್ವ ತರುಣನ ಇಚ್ಛಾಶಕ್ತಿಯ ಫಲವೇ ಅಂಬೇಡ್ಕರ್ ಓದು ಸರಣಿ. ...
‘ಕಷ್ಟಗಳು ಹುಚ್ಚು ನಾಯಿಯಂತೆ ಬೆನ್ನಟ್ಟಿಕೊಂಡು ಬಂದಾಗಲೇ ನಾವು ಎಷ್ಟು ಜೋರಾಗಿ ಓಡಬಲ್ಲೆವು ಎಂಬ ಅರಿವಾಗುವುದು. ಹೆಣ್ಣು ತನ್ನ ಕೋಮಲತೆಯಿಂದ ಮೋಹಕವಾಗಿ ಕಾಣಬಹುದು. ಆದರೆ ಅದೇ ಹೆಣ್ಣು ಅಗತ್ಯ ಬಿದ್ದಾಗ ಖಡ್ಗ ಹಿಡಿದು, ಆತ್ಮವಿಶ್ವಾಸದಿಂದ ರಣರಂಗದಲ್ಲಿ ...
ಮಲ್ಪೆ ಭಾಗದಲ್ಲಿ ಸಾವಿರಾರು ಮಂದಿಗೆ ಈಜು ಕಲಿಸಿರುವ ಮಹಾಗುರು ಇವರು. ವಿಶಿಷ್ಟ ಈಜುಗಾರ ಈಗ ನೂತನ ದಾಖಲೆ ಬರೆದಿದ್ದಾರೆ. ಕಾಲುಗಳಿಗೆ ಕೋಳ ಬಿಗಿದ ಸ್ಥಿತಿಯಲ್ಲಿ ಪದ್ಮಾಸನ ಭಂಗಿಯಲ್ಲಿ ಕುಳಿತು ಕೈಗಳನ್ನು ಕೂಡ ಬಳಸದೆ ಈಜಿ ...
‘ತೋಳತೆಕ್ಕೆಯಲ್ಲಿ ನಿರ್ಭಯವಾಗಿ ತಲೆಯಡಗಿಸಿ ಮಲಗುವಾಗ ಆ ಸೃಷ್ಟಿಯನ್ನು ಸಾರ್ಥಕತೆಗೆ ತಲುಪಿಸುವ ಧೈರ್ಯ ನನ್ನಲ್ಲಿದೆಯೇ ಎಂದು ಯೋಚನೆಯಾಗುತ್ತದೆ. ಸುತ್ತಲಿನ ಪರಿವೆಯೇ ಇಲ್ಲದೆ ಅಮ್ಮನ ಮಡಿಲಲ್ಲಿ ಕೂತು ಜೀಕುವ ಮಗುವಿನ ಮುಗ್ಧತೆಯನ್ನು ಅಂತೆಯೇ ಉಳಿಸಿಕೊಂಡು ಒಬ್ಬ ವಿಶ್ವಮಾನವಿಯನ್ನಾಗಿ ...
‘ನಮ್ಮೆಲ್ಲರಲ್ಲೂ ಹುದುಗಿರುವ ಭಾವತೀವ್ರತೆಯನ್ನು ಅದರ ಮೂಲ ಸ್ಥಿತಿಯಲ್ಲಿ ಹುಡುಕುವ ಪ್ರಯತ್ನಕ್ಕಾಗಿ ನನ್ನಲ್ಲಿರುವ ಸಲಕರಣೆ (ಟೂಲ್) ಬರವಣಿಗೆ ಒಂದೇ. ನನ್ನಿಷ್ಟದ ಕವಿ ಎಸ್. ಮಂಜುನಾಥ್ ಒಮ್ಮೆ ಹೇಳಿದಂತೆ ವೃತ್ತದ ಪರಿಧಿಯಿಂದ ಶುರುವಾಗಿ ಮೆಲ್ಲಮೆಲ್ಲನೆ ವೃತ್ತದ ...
86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠ ಅಲಂಕರಿಸಲಿರುವ ಡಾ ದೊಡ್ಡರಂಗೇಗೌಡರನ್ನು ಹಿಗ್ಗಾಮುಗ್ಗಾ ಹೀಗಳೆಯುತ್ತಿರುವ ಸಾಮಾಜಿಕ ಜಾಲತಾಣಿಗರು ಕಣ್ಣು ತೆರದು ನೋಡುವುದು ಒಳಿತು. ಈ ವಿಚಾರಕ್ಕೆ ಇನ್ನೂ ಹಲವಾರು ಮಗ್ಗಲುಗಳಿವೆ ಎಂಬುದನ್ನು ಅವರು ಇಲ್ಲಿ ...
‘ಸರಕಾರಿ ಕ್ವಾರ್ಟರ್ಸ್ನ ದೆವ್ವದಂಥ ದೊಡ್ಡ ಮನೆಗಳು, ಆಗಾಗ ಊರೂರು ಬದಲಿಸುವುದು, ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಹೊಂದಿಕೊಳ್ಳಲು ಒದ್ದಾಡುತ್ತಿದ್ದ ನನ್ನ ಮಕ್ಕಳನ್ನು ಸಂಭಾಳಿಸುವುದು... ನನ್ನ ಪೆನ್ನು ಹಾಳೆಗಳು ಅಟ್ಟ ಸೇರಿ ಮನಸ್ಸನ್ನು ಹಿಂಡುತ್ತಲೇ ಇರುತ್ತಿದ್ದವು. ನನ್ನನ್ನು ...
ಹಂಪಿಯ ಮುಖ್ಯ ದೇವರಾದ ಉಗ್ರ ನರಸಿಂಹ, ಅದರ ಹಿಂಭಾಗದಲ್ಲಿ ಅಂಜನಾದ್ರಿ ಬೆಟ್ಟ, ಪಕ್ಕದಲ್ಲಿ ಸಾಮ್ರಾಟ ಕೃಷ್ಣದೇವರಾಯನ ಪಟ್ಟಾಭಿಷೇಕ ಸಮಾರಂಭದ ದೃಶ್ಯಗಳನ್ನೊಳಗೊಂಡ ಸ್ತಬ್ಧಚಿತ್ರ ನಿರ್ಮಿಸಲಾಗಿದೆ. ...
ರಾಸಾಯನಿಕಗಳಿಂದ ತುಂಬಿದ ವಿಷಯುಕ್ತ ಆಹಾರವನ್ನೇ ಸೇವಿಸುತ್ತಿರುವ ಈ ಕಾಲದಲ್ಲಿ ಪೌಷ್ಠಿಕ, ಸಾವಯವ ಆಹಾರವು ಶ್ರೀಮಂತರಿಗೆ ಎನ್ನುವಂತೆ ಬಿಂಬಿತವಾಗುತ್ತಿದೆ. ಇದನ್ನು ಸರ್ವರೂ ಬಳಕೆ ಮಾಡಬೇಕು. ...
‘ಸ್ಪೆಷಲ್ ವಾರ್ಡ್ ಆದರೆ ಖರ್ಚು ಹೆಚ್ಚು ಎಂಬ ಕಾರಣಕ್ಕೆ ಜನರಲ್ ವಾರ್ಡನಲ್ಲಿಯೇ ಅಮ್ಮ ಕ್ಯಾನ್ಸರಿಗೆ ಚಿಕಿತ್ಸೆ ಪಡೆದರು. ಅಲ್ಲಿಯ ಬಾತ್ರೂಮುಗಳು, ಟಾಯ್ಲೆಟ್ಗಳು ಅಲ್ಲಿಯ ವ್ಯವಸ್ಥೆಯನ್ನು ಕಣ್ಣು ಮೂಗು ಬಾಯಿ ಮುಚ್ಚಿ ಸಹಿಸಿಕೊಂಡರು. ಕಾರಣವಿಷ್ಟೇ, ಒಂದಿಷ್ಟು ...
‘ದೇವಕಿಯಾಗಿ ಅಲ್ಲದಿದ್ದರೇನಂತೆ ಯಶೋದೆಯಾಗಿ ನನ್ನ ಮಾತೃತ್ವವನ್ನು ಧಾರೆಯೆರೆಯುವ ಭಾಗ್ಯ ದೇವರು ನನಗೆ ಕರುಣಿಸಿದ. ಎಂಟು ತಿಂಗಳ ಆಕಾಂಕ್ಷಾ ಮನೆ ಮನ ತುಂಬಿದಳು. ಅವಳೆನ್ನಿತ್ತಕೊಂಡೇ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ. ಎಷ್ಟೇ ಕಷ್ಟ ಬಂದರೂ ನನಗೆ ಸಮಾಧಾನ, ಖುಷಿ ...