Home » ವಿಶೇಷ
‘ದೇವಕಿಯಾಗಿ ಅಲ್ಲದಿದ್ದರೇನಂತೆ ಯಶೋದೆಯಾಗಿ ನನ್ನ ಮಾತೃತ್ವವನ್ನು ಧಾರೆಯೆರೆಯುವ ಭಾಗ್ಯ ದೇವರು ನನಗೆ ಕರುಣಿಸಿದ. ಎಂಟು ತಿಂಗಳ ಆಕಾಂಕ್ಷಾ ಮನೆ ಮನ ತುಂಬಿದಳು. ಅವಳೆನ್ನಿತ್ತಕೊಂಡೇ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ. ಎಷ್ಟೇ ಕಷ್ಟ ಬಂದರೂ ನನಗೆ ಸಮಾಧಾನ, ಖುಷಿ ...
ಸಣ್ಣ ಜೇಡವೊಂದು ವಿಷಕಾರಿ ಹಾವನ್ನು ಬೇಟೆಯಾಡಿದ ರೀತಿ ನೋಡಿದರೆ ನಿಮಗೆ ಆಶ್ಚರ್ಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ...
ಮೈಸೂರು ಮಲ್ಲಿಗೆಯ ಜಾಗವನ್ನು ಈಗ ಮಧುರೈ ಮಲ್ಲಿಗೆ ಆವರಿಸಿದೆ. ಮೈಸೂರಿನ ಬಹುತೇಕ ಮಾರುಕಟ್ಟೆಗಳಲ್ಲಿ ಸಿಗುತ್ತಿರುವುದು ಮಧುರೈ ಮಲ್ಲಿಗೆ ಹೂವು. ...
‘ಸಮಾಜ ಯೋಚಿಸುವುದು ಹಾಗೇ ತಾನೆ? ಬಡವರ ಮನೆಯ ಹೆಣ್ಣುಮಕ್ಕಳನ್ನು ಎಷ್ಟು ಬೇಗ ಸಾಗಿಸಿದರೆ ಒಳ್ಳೆಯದು ಎಂಬುದಾಗಿ. ಆದರೆ ಅಷ್ಟು ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವ ಮನಸ್ಸು ನನ್ನದಾಗಿರಲಿಲ್ಲ. ಹೆಣ್ಣು ನೋಡುವ ದಿನದಂದು ಆ ಶ್ರೀಮಂತ ಮನೆತನದ ...
‘ಇಂದು ಬಾಗಿಲುದ್ದಕ್ಕೂ ಬೆಳೆದು ನಿಂತ ಮಗ ಭಿಕ್ಷುಕಿಯನ್ನು ಆಂಟಿ ಎಂದು, ಕಸದ ಗಾಡಿಯವನನ್ನು ಅಂಕಲ್ ಎಂದು ಹೇಳುವಾಗ ಅವನಲ್ಲಿ ಮನುಷ್ಯತ್ವದ ಬೀಜ ಮೊಳೆತದ್ದಕ್ಕೆ ಖುಷಿ ಪಡುತ್ತೇನೆ. ಹೀಗೇ ನನ್ನ ಜಗತ್ತೇ ಬದಲಾಯಿತೋ, ನೋಟ ಬದಲಾಯಿಸಿತೋ ...
’ಇಲ್ಲಿ ಕೆಲಸ ಸಿಗದ ಕಾರಣ ನಮ್ಮ ಸಮಾಜದ ಜನರು ನೆರೆ ರಾಜ್ಯಗಳಿಗೆ ಗುಳೆ ಹೋಗುತ್ತಾರೆ. ಇಲ್ಲಿಯೇ ಕೆಲಸ ಸಿಕ್ಕರೆ ನಾವೆಲ್ಲಿಯೂ ಹೋಗಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಮ್ಮೂರಿಗೆ ಬಂದು ಅದ್ಯಾವುದೋ ಯೋಜನೆ ಹಾಕಿ ಕೆಲಸಕೊಡೋದಾಗಿ ...
ಸರಕಾರಿ ಕೆಲಸ ಅಂದಕೂಡಲೇ ಕಚೇರಿ ಕೆಲಸವಷ್ಟೇ ಎಂದುಕೊಳ್ಳುವ ನೌಕರರಿಗೆ ಈ ದಂಪತಿ ಮಾದರಿ. ಐಎಫ್ಎಸ್ ಅಧಿಕಾರಿಗಳಾಗಿ ಕೆಲಸದ ಒತ್ತಡದ ನಡುವೆಯೂ ಇಂಥದ್ದೊಂದು ಉತ್ತಮ ಕಾರ್ಯ ಮಾಡಿದ್ದಾರೆ. ...
‘ಹೆಣ್ಣುಮಕ್ಕಳು ಯಾವತ್ತೂ ಸಾಂಸಾರಿಕ ಹೊಣೆಗಾರಿಕೆ ಮತ್ತು ತನ್ನ ಪ್ರತಿಭೆಯನ್ನು ಗೌರವಿಸುವ ಗಂಡನನ್ನು ಆಶಿಸುತ್ತಾರೆ. ಆದರೆ ಕೆಲವೊಮ್ಮೆ ವ್ಯವಸ್ಥೆಯ ಕಾರಣದಿಂದ ಅವರು ವಂಚಿತರಾಗುತ್ತಾರೆ. ಜಾಣರಾದ ಕೆಲವರು ಬೆಣ್ಣೆಯಿಂದ ಕೂದಲು ತೆಗೆದಂತೆ ಸಂಸಾರವನ್ನೂ ತನ್ನ ಪ್ರತಿಭೆಯನ್ನೂ ನಿಸ್ಸಂಶಯವಾಗಿ ...
ಅನಕ್ಷರಸ್ಥರಾಗಿದ್ದರೂ ಇಂತಹದ್ದೊಂದು ದೂರದೃಷ್ಟಿತ್ವವುಳ್ಳ ಯೋಜನೆಯನ್ನು ರೂಪಿಸಿರುವ ಮಹಿಳೆಯರು, ತಾಂತ್ರಿಕವಾಗಿ ಗಟ್ಟಿಗೊಳ್ಳುವತ್ತ ಅಧ್ಯಯನ ನಿರತರಾಗಿದ್ದಾರೆ. ...
‘ಇನ್ನು ನೀವು ಹೊಸ ಬದುಕನ್ನು ಆರಂಭಿಸಬೇಕಾಗುತ್ತದೆ. ನೀವು ನೀವಾಗಿರಬೇಕಾಗುತ್ತದೆ. ನಿಮ್ಮನ್ನು ನೀವು ಇಂಥವರ ಪತ್ನಿ, ಇಂಥವರ ತಾಯಿ ಎಂದು ಗುರುತಿಕೊಳ್ಳಲು ಸಾಧ್ಯವಾಗುವುದಿಲ್ಲ. ಏನಾದರೂ ಹೊಸದನ್ನು ಕಲಿಯಿರಿ, ಹೊಸ ತಿರುವಿನಲ್ಲಿ ಬದುಕು ಹೊರಳಲಿ. ಯಾಕೆ ನೀವು ಸಾಂಬಾ ...
‘ನನಗೆ ಬೀದರಿನ ಕಾಲೇಜಿನಲ್ಲಿ ಬಿ.ಎಡ್ ಸೀಟು ಸಿಕ್ಕಿತು. ಹತ್ತು ತಿಂಗಳ ಕೋರ್ಸಿನ ಅವಧಿಯಲ್ಲಿ ಒಮ್ಮೆಯೂ ಮಗುವನ್ನು ನೋಡಲು ಊರಿಗೆ ಬರಬಾರದು, ಇದಕ್ಕೊಪ್ಪಿದರೆ ಸರಿ ಇಲ್ಲವಾದರೆ ಮನೆಯಲ್ಲಿರಬೇಕು ಎಂಬ ಅತ್ತೆಯ ಷರತ್ತಿಗೆ ಒಪ್ಪಿದೆ. ಹಾಲು ಕುಡಿಯುವ ...
ಬಯಲುಸೀಮೆಯಲ್ಲಿ ಕೆಲ ಕೃಷಿಕರೇ ಕೃಷಿ ಕಾಯಕವನ್ನ ಬಿಟ್ಟು ಬೇರೆ ಬೇರೆ ಕೆಲಸವನ್ನ ನೋಡಿಕೊಳ್ಳುತ್ತಿದ್ದಾರೆ. ಆದ್ರೆ, ಕಾಲು ಸ್ವಾಧೀನ ಕಳೆದುಕೊಂಡ ಓರ್ವ ವ್ಯಕ್ತಿ ಮಾತ್ರ ಛಲದಿಂದ ಕೃಷಿ ಕಾಯಕದಲ್ಲಿ ತೊಡಗಿದ್ದಾನೆ. ಯಾರ ಹಂಗಿಲ್ಲದೆ ತನ್ನ ಬದುಕನ್ನು ...
ಯುವ ಬರಹಗಾರರ ಚೊಚ್ಚಲ ಕೃತಿ ಪುರಸ್ಕಾರಕ್ಕೆ ಆಯ್ಕೆಯಾದ 55 ಕೃತಿಗಳ ಪೈಕಿ ಟಿವಿ9 ಕನ್ನಡ ಡಿಜಿಟಲ್ ವಿಭಾಗದ ಗುರುಗಣೇಶ ಭಟ್ ಡಬ್ಗುಳಿ ಅವರ ‘ಇದುವರೆಗಿನ ಪ್ರಾಯ’ ಕವನ ಸಂಕಲನಕ್ಕೂ ಪುರಸ್ಕಾರ ಲಭಿಸಿದೆ. ...
‘ಮಕ್ಕಳು ಗಂಡ ಮನೆ ನೋಡ್ಕೊಂಡು ನೆಮ್ಮದಿಯಿಂದ ಇರು. ಕೆಲಸಕ್ಕೆ ಬಾರದ ವಿಷಯಗಳಿಗೆ ಸಮಯ ಹಾಳು ಮಾಡೋದೇನು ಬೇಡ ಎನ್ನುವ ಉಪದೇಶಗಳು ಎಲ್ಲೆಡೆಯಿಂದ ಹರಿದು ಬರತೊಡಗಿದವು. ಅವುಗಳ ವಿರುದ್ಧವೇ ಸೆಣಸಿದೆ. ಮುಂಬಯಿನ ಸಾಂಸ್ಕೃತಿಕ ಲೋಕ ನನ್ನ ...
‘ಕುಬುಸ, ತೊಟ್ಟಿಲಶಾಸ್ತ್ರದ ಸಮಯದಲ್ಲಿ ನನ್ನನ್ನು ದೂರ ತಳ್ಳಿದಂತೆ ಭಾಸವಾಗುತ್ತಿತ್ತು. ಎಲ್ಲಡೆಯೂ ಕಾಲುಕಸಕ್ಕಿಂತ ಕೀಳು ಎಂಬ ಭಾವನೆ ಬರುವಂತೆ ನನ್ನನ್ನು ತುಚ್ಛವಾಗಿ ಕಾಣುತ್ತಿದ್ದಾರೆ ಅನಿಸುತ್ತಿತ್ತು. ಇಂಥ ಮನಸ್ಸುಗಳಿಗೆ ವೈಚಾರಿಕತೆ ಮಾತಾಡಿ ಅರ್ಥ ಮಾಡಿಸುವುದೂ ವ್ಯರ್ಥ ಅನ್ನಿಸಿತು. ...
ಟಿ ನಟರಾಜನ್, ತಮಿಳುನಾಡಿನ ದೂರದ ಗ್ರಾಮವಾದ ಚಿನ್ನಪ್ಪಂಪಟ್ಟಿಯ ಈ ಆಟಗಾರ ದೈನಂದಿನ ಕೂಲಿ ಕಾರ್ಮಿಕನ ಮಗನಾಗಿದ್ದು, ಬೌಲರ್ಗಳಿಗೆ ಬೇಕಾದ ಬೂಟುಗಳನ್ನು ಖರೀದಿಸಲು ಸಹ ಹಣವಿಲ್ಲದೆ ಪರದಾಡಿದ್ದರು. ...
ಪುಲ್ವಾಮಾ ಬಾಂಬ್ ಸ್ಫೋಟದ ನಂತರದ ಬೆಳವಣಿಗೆಗಳು ಮತ್ತು ಚೀನಾ ಗಡಿಯಲ್ಲಿ ತಲೆದೋರಿದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸೇನಾ ತುಕಡಿಗಳು ಕ್ಷಿಪ್ರಗತಿಯಲ್ಲಿ ಗಮ್ಯ ಸ್ಥಾನ ತಲುಪಲು ಶ್ರಮಿಸಿದ ಎಲೆಮರೆಯ ಸಾಧಕನೊಬ್ಬನ ಕರ್ತವ್ಯಪರತೆ ಮತ್ತು ದೇಶಭಕ್ತಿಯನ್ನು ಭೂಸೇನೆ ಗುರುತಿಸಿ, ...
ಕಲಾದಗಿಯಲ್ಲಿ ಒಟ್ಟು 64 ಫಿರಂಗಿ ಗೋರಿಗಳಿದ್ದು, ಒಂದಕ್ಕಿಂತ ಒಂದು ಗೋರಿಯನ್ನು ವಿಭಿನ್ನ ಶೈಲಿಯಲ್ಲಿ ಕಟ್ಟಿಸಲಾಗಿದೆ. ಸಮಾಧಿಗಳ ಮೇಲೆ ತಮ್ಮನ್ನಗಲಿದ ವ್ಯಕ್ತಿಗಳ ಬಗ್ಗೆ ದುಃಖ ವ್ಯಕ್ತಪಡಿಸಲು ಇಂಗ್ಲೀಷಿನಲ್ಲಿ ಶೋಕಗೀತೆಗಳನ್ನು ಕೆತ್ತಿಸಲಾಗಿದೆ. ...
ರಂಗಾಯಣದಲ್ಲಿ ಕೊರೊನಾ ಹಾವಳಿ ಕೊನೆಗೊಂಡು, ಮತ್ತೆ ರಂಗ ಚಟುವಟಿಕೆಗಳು ಆರಂಭವಾಗುತ್ತವೆ ಅನ್ನುವ ಹೊತ್ತಿನಲ್ಲಿ, ರಂಗಾಯಣದ ಬೆಳಕು ತಂತ್ರಜ್ಞರೊಬ್ಬರು ರಾಜೀನಾಮೆ ನೀಡಿ ಹೊರ ಬಂದಿದ್ದಾರೆ. ...