Home » ಅಧ್ಯಾತ್ಮ
ರಾಮ ಮಂದಿರ ನಿರ್ಮಾಣಕ್ಕೆ ದೆಣಿಗೆ ಸಂಗ್ರಹ ಮಾಡುವ ಆಂದೋಲನ ಆರಂಭಿಸಿದೆ. ಇದರ ಭಾಗವಾಗಿ ಗೌತಮ್ ಗಂಭೀರ್ ಒಂದು ಕೋಟಿ ನೀಡಿದ್ದಾರೆ. ...
ಮಕರ ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಧಾರ್ಮಿಕ, ಸಾಂಸ್ಕೃತಿಕ ಹಬ್ಬ. ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದೂ, ತಮಿಳುನಾಡಿನಲ್ಲಿ ಪೊಂಗಲ್ ಎಂದೂ, ಆಂಧ್ರದಲ್ಲಿ ಸಂಕ್ರಮಣ ಕಾಲಾಲು ಎಂದೂ ಕರೆಯಲ್ಪಡುವ ಈ ಹಬ್ಬಕ್ಕೆ ವಿಶೇಷ ಅರ್ಥ, ...
ಸಮಾಜಕ್ಕೆ ನಾವು ಏನು ಕೊಡುಗೆ ಕೊಡಬಹುದು? ಅಶಕ್ತರಿಗೆ ಹೇಗೆಲ್ಲಾ ಸಹಾಯ ಮಾಡಬಹುದು.. ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸ್ವಾಮಿಗಳು ನಮಗೆ ಹೇಳಿಕೊಡದ ವಿದ್ಯೆಯಿಲ್ಲ. ಎಲ್ಲಾ ಬಗೆಯ ಒಳ್ಳೆಯ ವಿಚಾರಗಳನ್ನೂ ಮನಸ್ಸಿಗೆ ತುಂಬಿದ್ದಾರೆ. ...
ಹರ್ಷಾನಂದ ಸ್ವಾಮೀಜಿ ಅಪಾರ ಜ್ಞಾನಿ, ವಿದ್ವಾಂಸರು. ಅದರಾಚೆಗೆ ಅವರಲ್ಲಿ ಸ್ಯಪ್ರವೃತ್ತಿ ಇತ್ತು. ಗಂಭೀರವಾಗಿ ಹಾಸ್ಯ ಮಾಡುತ್ತಿದ್ದರು. ಜೀವನದಲ್ಲಿ ತುಂಬಾ ಅನುಭವ ಹೊಂದಿದ್ದರು. ನಾವೆಲ್ಲ ಹೀಗೆ ಮೀಟಿಂಗ್, ಚರ್ಚೆಗೆಂದು ಕುಳಿತುಕೊಂಡಾಗ ಯಾವುದಾದರೂ ಒಂದು ಹಾಸ್ಯಭರಿತ ಕತೆಯನ್ನು ...
ಅವರ ಕೊಠಡಿಯ ತುಂಬಾ ಗ್ರಂಥಗಳು, ಹಸ್ತಪ್ರತಿಗಳು ಇರುತ್ತಿದ್ದವು. ಆಗ, ನಮಗೆಲ್ಲಾ ಅವರ ಕೆಲಸಗಳು ಗೊತ್ತಾಗುತ್ತಿರಲಿಲ್ಲ. ಅರ್ಥವಾಗುತ್ತಿರಲಿಲ್ಲ. ಏನು ಇಷ್ಟೊಂದು ಕೆಲಸ ಮಾಡುತ್ತಿದ್ದಾರೆ ಎಂದು ಅನಿಸುತ್ತಿತ್ತು. ಆದರೆ, ಈಗ ಗಮನಿಸಿದರೆ ಎಲ್ಲವೂ ತಿಳಿಯುತ್ತದೆ. ...
ಹರ್ಷಾನಂದರಿಗೆ ಬಡಜನರ ಬಗ್ಗೆ ವಿಶೇಷ ಕಾಳಜಿ ಇತ್ತು. ಅವರಿಗೆ ಅನೇಕ ಸಹಾಯ ಮಾಡಿದ್ದಾರೆ. ಆಶ್ರಮದ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೊಡುವ ವ್ಯವಸ್ಥೆ ಮಾಡಿದ್ದಾರೆ. ...
ಮಂತ್ರ ಪಠಣೆ, ಪಾಠ, ಭಜನೆ, ಹಾಡುಗಳ ವಿಚಾರದಲ್ಲೂ ಹರ್ಷಾನಂದರಿಗೆ ಹರ್ಷಾನಂದರೇ ಸಾಟಿ. ಹರ್ಷಾನಂದರ ಜ್ಞಾನದ ಎತ್ತರ ಅರಿವಾಗಲು ಅವರ ಸುಮಾರು 75ನೇ ವರ್ಷದಲ್ಲಿ ಪ್ರಕಟವಾದ Encyclopedia of Hinduismನ ಮೂರು ಸಂಪುಟಗಳನ್ನು ನೋಡಬೇಕು. ...
ಭಾರತೀಯ ಅಧ್ಯಾತ್ಮ ಚಿಂತನೆಯ ಪ್ರಮುಖ ಕವಲಾದ ತಂತ್ರಶಾಸ್ತ್ರವನ್ನು ಈ ಸುದೀರ್ಘ ಲೇಖನದಲ್ಲಿ ಲೇಖಕಿ ಆಶಾ ರಘು ಪರಿಚಯಿಸಿದ್ದಾರೆ. ತಂತ್ರಶಾಸ್ತ್ರದ ಪ್ರಾಥಮಿಕ ಪರಿಚಯ ಬೇಕು ಎನ್ನುವವರಿಗೆ 2200 ಪದಗಳ ಈ ಲೇಖನ ಅತ್ಯುತ್ತಮ ಆಕರ. ಹೆಚ್ಚಿನ ...
ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ದೀಪವನ್ನು ಕಂಡು ಹರ್ಷಗೊಳ್ಳುವುದನ್ನು ನೋಡಿದ್ದೇವೆ. ಆದರೆ ಈ ಬಾರಿ ಇಂತಹ ಭಾಗ್ಯ ಎಷ್ಟೋ ಜನರಿಗೆ ಮಿಸ್ ಆಗಿದ್ದು, ಬಾಗಲಕೋಟೆಯಲ್ಲೇ ಶಬರಿಮಲೆಯನ್ನು ಕಾಣಬಹುದಾಗಿದೆ. ...
ಜನಸಾಮಾನ್ಯರು ಈ ಬಾರಿಯ ಹೊಸ ವರ್ಷವನ್ನು ಹಿಂದೆಂದಿಗಿಂತಲೂ ಹೆಚ್ಚು ನಿರೀಕ್ಷೆಯೊಂದಿಗೆ ಬರಮಾಡಿಕೊಳ್ಳಲಿದ್ದಾರೆ. ಕೊರೊನಾ 2020ರಲ್ಲಿ ಸಾಕಷ್ಟು ಸಂಕಷ್ಟಗಳನ್ನು ತಂದೊಡ್ಡಿದ ಕಾರಣ 2021 ಹೊಸತನವನ್ನು, ಹೊಸ ಬದುಕನ್ನು ಹೊತ್ತು ತರಲಿದೆಯಾ ಎಂಬ ನಿರೀಕ್ಷೆ ಜನರದ್ದು.. ...
ವಿಶ್ವೇಶ ತೀರ್ಥರು ಬೃಂದಾವನಸ್ಥರಾಗಿ ಇಂದಿಗೆ (ಡಿ.29) ಒಂದು ವರ್ಷ. ಜಾತಿ-ಮತಭೇದ ಮರೆತು ಎಲ್ಲರೊಡನೆ ಬೆರೆಯುತ್ತಿದ್ದ ವಿಶ್ವೇಶ ತೀರ್ಥರನ್ನು ಸಾಣೆಹಳ್ಳಿ ತರಳಬಾಳು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೆನಪಿಸಿಕಂಡಿದ್ದಾರೆ. ವೈಚಾರಿಕ ಭಿನ್ನಾಭಿಪ್ರಾಯಗಳ ನಡುವೆಯೂ ...
ಬೆಂಗಳೂರಿನ ಕಲಾಸಿಪಾಳ್ಯದ ಕೆ.ಆರ್ ರಸ್ತೆಯಲ್ಲಿರುವ ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ದೇಗುಲದಲ್ಲಿ ಇದೇ ಡಿಸೆಂಬರ್ 25 ಕ್ಕೆ ಜರುಗಲಿರುವ ವೈಕುಂಠ ಏಕಾದಶಿಯಲ್ಲಿ ದೇವರ ದರ್ಶನಕ್ಕೆ ನಿರ್ಬಂಧ ಹೆರಿದ್ದಾರೆ. ...
‘ಗೌತಮ ಬುದ್ಧ ಮತ್ತು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಸಾಹಿತ್ಯ ಕೃತಿಗಳನ್ನು ವಿವಿಧ ದೇಶಗಳಿಂದ ಡಿಜಿಟಲ್ ಪ್ರತಿಗಳ ರೂಪದಲ್ಲಿ ಸಂಗ್ರಹಿಸಲಾಗುವುದು. ನಂತರ ಅವುಗಳನ್ನು ಅಗತ್ಯವಿರುವ ಭಾಷೆಗಳಿಗೆ ಅನುವಾದ ಮಾಡಿ, ವಿದ್ವಾಂಸರಿಗೆ ಹಾಗೂ ಬೌದ್ಧ ಭಿಕ್ಕುಗಳಿಗೆ ಲಭ್ಯವಾಗುವಂತೆ ...
ವಿಜಯ ನಗರ ಸಾಮ್ರಾಜ್ಯದಲ್ಲಿ ಭಾಸ್ಕರ ಕ್ಷೇತ್ರ ಎಂದೇ ಹೆಸರಾಗಿದ್ದ ಸ್ಥಳ ಜಿಲ್ಲೆಯ ಮುಳಬಾಗಿಲು. ಇಂದಿಗೂ ಸಾಂಸ್ಕೃತಿಕ ವೈಭವನ್ನು ಹೊಂದಿರುವ ಮುಳಬಾಗಿಲಿನ ಕುಂಬಾರಪಾಳ್ಯದಲ್ಲಿರುವ ಸೂರ್ಯನಾರಾಯಣಸ್ವಾಮಿ ದೇವಾಲಯ ರಾಜ್ಯದಲ್ಲಿಯೇ ಏಕೈಕ ಸೂರ್ಯ ದೇವಾಲಯ ಎಂಬ ಖ್ಯಾತಿ ಗಳಿಸಿದೆ. ...
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನಲ್ಲಿರುವ ತಲಕಾಡಿನಲ್ಲಿ ಪಂಚಲಿಂಗ ದರ್ಶನ ಏಳು ವರ್ಷಗಳ ಬಳಿಕ ಇದೀಗ ಕೊರೊನಾ ನಡುವೆ ನಡೆಯುತ್ತಿದೆ. ದೇಗುಲದ ದೀಪಾಲಂಕಾರ ಮನಸೆಳೆಯುವಂತಿದೆ. ...
ತಿರುಪತಿ ಶ್ರೀಕ್ಷೇತ್ರ ಮತ್ತು ಜಿಲ್ಲಾ ಕೇಂದ್ರಗಳಲ್ಲಿರುವ ಟಿಟಿಡಿ ಕಲ್ಯಾಣ ಮಂಟಪ, ಮಾಹಿತಿ ಕೇಂದ್ರಗಳಲ್ಲಿ ಶೇ. 50 ರಿಯಾಯಿತಿಯೊಂದಿಗೆ ಲಡ್ಡು ಮಾರಾಟ ಪ್ರಾರಂಭ ಮಾಡಲಾಗಿದೆ. ಜೊತೆಗೆ 2021 ಕ್ಯಾಲೆಂಡರ್, ಡೈರಿ ಸಹ ಲಭಿಸಲಿದೆ. ...
ಜಿಲ್ಲೆಯ ತಲಕಾಡಿನಲ್ಲಿ ನಡೆಯುವ ಪಂಚಲಿಂಗ ದರ್ಶನಕ್ಕೆ ಜಿಲ್ಲಾಡಳಿತ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯ ವರದಿ ಕಡ್ಡಾಯಗೊಳಿಸಿದೆ. ಅಲ್ಲದೇ, ಸ್ಥಳೀಯರಿಗೆ ಮಾತ್ರ ಅವಕಾಶ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೇತೃತ್ವದಲ್ಲಿ ನಡೆದ ಸಭೆ ಈ ನಿರ್ಧಾರ ...
ಸ್ಥಾವರದ ಹೊಲಬನರಿಯದ ಇಂಥ ಭಂಗಿಮುಕ್ಕಗಳೆಲ್ಲ ನಿಜ ಲಿಂಗವಂತರೆ ಎಂದು ಹೇಳಿದ ಕನಕದಾಸರನ್ನು ಜಾತಿ, ರಾಜಕಾರಣದ ದೃಷ್ಟಿಯಿಂದ ಮಾತ್ರ ಗುರುತಿಸುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ...
ಶುಕ್ಷಪಕ್ಷದ ಕಾರ್ತಿಕ ಮಾಸದ ಹುಣ್ಣಿಮೆ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಭಕ್ತರು ಎಣ್ಣೆ, ತುಪ್ಪದ ದೀಪಗಳನ್ನು ಹಚ್ಚಿ ದೀಪರಲ್ಲಿ ತಮ್ಮ ಬೇಡಿಕೆಗಳನ್ನು ಸಲ್ಲಿಸುತ್ತಿದ್ದಾರೆ. ...